ಎಸ್ಸಿ, ಎಸ್ಟಿಗೆ ನೀಡಲಾಗಿರುವ ಮೀಸಲಾತಿ ಒಳಗಡೆ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿ ಐತಿಹಾಸಿಕ ತೀರ್ಪು ಪ್ರಕಟಿಸಿದಕ್ಕೆ ಯಾದಗಿರಿಯಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು. ನಗರದ ಸುಭಾಷ್ ವೃತ್ತದಲ್ಲಿ ಮಾದಿಗ ಸಮಾಜದ ಮುಖಂಡರು ಸೇರಿ ಪಟಾಕಿ ಹಚ್ಚಿ ಪರಸ್ಪರ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು
ಒಳ ಮೀಸಲಾತಿ ನೀಡಲು ಕೋರ್ಟ್ ಒಪ್ಪಿಗೆ ಮಾದಿಗ ಸಮಾಜ ಸಂಭ್ರಮ
RELATED ARTICLES
Recent Comments
ಮೇಲೆ Hello world!





