Home Uncategorized ಬೊಂಬೆಯಾಟ ಆಡಿಸಿ ಮತದಾನದ ಅರಿವು

ಬೊಂಬೆಯಾಟ ಆಡಿಸಿ ಮತದಾನದ ಅರಿವು

0
ಬೊಂಬೆಯಾಟ ಆಡಿಸಿ ಮತದಾನದ ಅರಿವು

ಮತದಾನದ ಬಗ್ಗೆ ವಿವಿಧ ಕಲಾತಂಡಗಳಿಂದ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಯಾರು ಸಹಾ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ ಎಂದು ಇ ಓ ಆನಂದ್‌ ಮತದಾನದ ಬಗ್ಗೆ ಅರಿವು ಮೂಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವವಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಹೇಳಿದರು. ಇನ್ನೂ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಉಪ್ಪಾರಪೇಟೆ ಗ್ರಾಮದಲ್ಲಿ ತಾಲೂಕು ಪಂಚಾಯಿತಿ, ತಾಲೂಕು ಸ್ವೀಪ್‌ ಸಮಿತಿ, ಗ್ರಾಮ ಪಂಚಾಯತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

LEAVE A REPLY

Please enter your comment!
Please enter your name here

error: Content is protected !!