Google search engine
ಮನೆUncategorizedಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದ 37 ನೇ ವರ್ಷದ ಸ್ಥಾಪನಾ ದಿವಸಆಚರಿಸಲಾಯಿತು

ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದ 37 ನೇ ವರ್ಷದ ಸ್ಥಾಪನಾ ದಿವಸಆಚರಿಸಲಾಯಿತು

ಕಲಬುರಗಿಯ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದ 37 ನೇ ವರ್ಷದ ಸ್ಥಾಪನಾ ದಿವಸವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು ಅರ್ಚಕರಾದ ಗುಂಡಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಅಭಿಷೇಕ ಸತ್ಯನಾರಾಯಣ ಪೂಜೆ, ಪಲ್ಲಕ್ಕಿ ಉತ್ಸವ. ಪಾರಾಯಣ, ಪ್ರವಚನ, ವೈಭವದಿಂದ ನೆವವೇರಿತು ಪಂ ವೆಂಕಣ್ಣಾಚಾರ್ಯ ಪೂಜಾರ, ಡಿ ವ್ಹಿ ಕುಲಕರ್ಣಿ, ಸೇರಿದಂತೆ ಅನೇಕ ಭಕ್ತರು ಆಗಮಿಸಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!