Google search engine
ಮನೆUncategorizedಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ

ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ

ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ

ಬಸವಕಲ್ಯಾಣ: ಸಚಿವರ ವಿರುದ್ಧ ಈಶ್ವರ್ ಸಿಂಗ್ ಠಾಕೂರ್ ಗರಂ ಸಚಿವ ಪ್ರಿಯಾಂಕ ಖರ್ಗೆ ಅವರ ವಿರುದ್ದ ಹಿಂದೂ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ ಎಸ್ ಎಸ್ ನವರು ಪಥಸಂಚಲನ ಮಾಡುತ್ತೀನಿ ಎಂದರೆ ಬೇರೆ ಸಮಾಜದವರಿಗೂ ಅವಕಾಶ ನೀಡಬೇಕು, ಆದರೆ ಬೇರೆ ದಿನ ಮಾಡಲಿ ಎಂದು ಠಾಕೂರ್ ಹೇಳಿದ್ದಾರೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!