ಯಾದಗಿರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ರಾಜುಗೌಡ ಕಿಡಿ ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಹೇಳಿಕೆ, RSS ಬಗ್ಗೆ ಖರ್ಗೆ ಪತ್ರ ಬರೆದ ವಿಚಾರಕ್ಕೆ ರಾಜುಗೌಡ ಕಿಡಿ, RSS ಬಗ್ಗೆ ಮಾತನಾಡಿ ಪಾಪುಲರ್ ಆಗುತ್ತೆನೆಂದು ಪತ್ರ ಬರೆದಿದ್ದಾರೆ, ಪಾಪಲರ್ ವಿಷಯಕ್ಕಾಗಿ ಪತ್ರ ಬರೆದಿದ್ದಾರೆ, ಯಾರಿಂದಲೂ RSS ನಿಷೇಧ ಮಾಡುವದು ಆಗಿಲ್ಲ, RSS ನಿಷೇಧ ಮಾಡಲು ಆಗುವುದಿಲ್ಲ , ಖರ್ಗೆಗೆ ರಾಜುಗೌಡ ಚಾಲೇಂಜ್* ನಿಮ್ಮ ಇಲಾಖೆಯಲ್ಲಿ ಕಲಬುರಗಿ ,ಯಾದಗಿರಿ ಜಿಲ್ಲೆಯಲ್ಲಿ ಎಷ್ಟು ಹಾನಿಯಾಗಿದೆ ಅದಕ್ಕೆ ಏನು ಕ್ರಮಕೈಗೊಂಡಿದ್ದಿರಿ ಎಂಬುದರ ಬಗ್ಗೆ ತಾವು ಮಾಹಿತಿ ಕೊಡಬೇಕು, ಸುಮ್ಮನೆ ಚಂದ್ರನಿಗೆ ಕಲ್ಲು ಎಸೆಯುವ ಕೆಲಸ ಬಿಟ್ಟುಬಿಡಿ, RSS ಮಹಾಸಂಘಟನೆ ಜನ ಸೇವೆ ಮಾಡುತ್ತಾ ಬಂದಿದೆ, ಇದರಲ್ಲಿ ಜಾತಿ ಪಕ್ಷವಿಲ್ಲ, RSS ಶತಾಬ್ದಿ ಸಂಭ್ರಮ ತಡೆಯಲು ಈ ಕೆಲಸ ಮಾಡುತ್ತಿದ್ದಿರಿ, ಪತ್ರ ಬರೆದು ಹಿರೋ ಆಗಲು ಪತ್ರ ಬರೆದಿದ್ದಾರೆ, ಆರ್ ಎಸ್ ಎಸ್ ನಿಂದ ಯಾರಿಗೆ ತೊಂದರೆಯಾಗಿಲ್ಲ, ಖರ್ಗೆ ಅವರು ನೆರೆ ಹಾನಿ ಬಗ್ಗೆ ವಿಷಯ ಡೈವರ್ಟ್ ಮಾಡಲು ಪತ್ರ ಬರೆದಿದ್ದಾರೆ, ಅವರು ಕೆಲಸ ಮಾಡಿ ಹಿರೋ ಆಗಲಿ ಎಂದು ರಾಜುಗೌಡ