ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ ಚಿಂಚೋಳಿಯಲ್ಲಿ ಪರಿಶಿಷ್ಟ ಜಾತಿ (ಹೆಚ್) ಸಮಾಜ ತಾಲೂಕು ಸಮಿತಿ ವತಿಯಿಂದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಬಿ. ಆರ್ ಗವಾಯಿ ಅವರನ್ನು ಅವಮಾನಿಸಿದ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಈ ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಸಂಚಾಲಕ ರೇವಣಸಿದ್ದಪ್ಪ ಸುಬೆದಾರ್, ಪುರಸಭೆ ಅಧ್ಯಕ್ಷ ಆನಂದ್ ಟೈಗರ್, ದಲಿತ ಸಮಾಜದ ಮುಖಂಡರಾದ ಚೇತನ್ ನಿರಾಳ್ಳರ್, ಜಗದೇವ ಗೌತಮ್, ಸುನಿಲ್ ತ್ರಿಪಾಟಿ, ಅಬ್ದುಲ್ ಬಾಸೀದ್, ಹಮೀದ ಆಫೀಸ್ ಸಾಬ್, ಸೈಯದ್ ಶಬೀರ್ ಮತ್ತು ಇತರರು ಭಾಗವಹಿಸಿದ್ದರು
ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ
ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ
RELATED ARTICLES
Recent Comments
ಮೇಲೆ Hello world!





