Google search engine
ಮನೆಬಿಸಿ ಬಿಸಿ ಸುದ್ದಿಅಮೃತವು ವಿಷವಾಗಲು ಸಾಧ್ಯವಿಲ್ಲ: ಸಾಣೇಹಳ್ಳಿ ಶ್ರೀಗಳು

ಅಮೃತವು ವಿಷವಾಗಲು ಸಾಧ್ಯವಿಲ್ಲ: ಸಾಣೇಹಳ್ಳಿ ಶ್ರೀಗಳು

ಭಗವಂತ ಒಲಿದರೆ ಎಲ್ಲವೂ ಸಾಧ್ಯ ಹಾಗಂತ ಅಮೃತವು ವಿಷವಾಗಲು ಸಾಧ್ಯವಿಲ್ಲ. ಪತ್ರಿಕಾ ವಿತರಕರು ಜನರಿಗೆ ಜ್ಞಾನ ಹಂಚುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಮುರುಘ ಮಠದ ಅನುಭವ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು. ಆಗಮಿಸಿದ ವೇಳೆ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!