Google search engine
ಮನೆUncategorizedಯಾದಗಿರಿ ತಾಲೂಕಿನ ಕಾಳಾ ಬೆಳಗುಂದಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ನಡೆದ ಬಂಡೆ ರಾಚೋಟೇಶ್ವರ ಜಾತ್ರೆ

ಯಾದಗಿರಿ ತಾಲೂಕಿನ ಕಾಳಾ ಬೆಳಗುಂದಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ನಡೆದ ಬಂಡೆ ರಾಚೋಟೇಶ್ವರ ಜಾತ್ರೆ

ಸಡಗರ ಸಂಭ್ರಮದಿಂದ ಬಂಡೆ ರಾಚೋಟೇಶ್ವರ ಜಾತ್ರೆ ನಡೆಯಿತು.ಯಾದಗಿರಿ ತಾಲೂಕಿನ ಕಾಳಾಬೆಳಗುಂದಿ ಗ್ರಾಮದಲ್ಲಿ ವೈಭವದಿಂದ ಜಾತ್ರೆ ನಡೆಯಿತು.ಬಂಡೇ ರಾಚೋಟೇಶ್ವರ ಜಾತ್ರೆಯಲ್ಲಿ ಬೃಹತ್ ಬಂಡೆಗಲ್ಲುಗಳ ಮೇಲೆ ಭಕ್ತರು ಭಕ್ಷ್ಯ ಭೋಜನ ಸವಿಯುವದು ವಿಶೇಷವಾಗಿದೆ.ರಾಚೋಟೇಶ್ವರ ದೇವರ ಮಂದಿರ ಬಂಡೆ ಗಲ್ಲುಗಳ ಮೇಲೆ ನಿರ್ಮಾಣ ಮಾಡಲಾಗಿದ್ದು,ಹೀಗಾಗಿ ಭಗವಂತ ನೆಲೆಸಿರುವ ಬಂಡೆಗಲ್ಲುಗಳ ಮೇಲೆ ಊಟ ಮಾಡಿದರೆ ಒಳಿತಾಗುತ್ತದೆಂದು ಭಕ್ತರ ನಂಬಿಕೆಯಾಗಿದ್ದು,ಹೀಗಾಗಿ ಭಕ್ತರು ಬಂಡೆ ಗಲ್ಲುಗಳ ಮೇಲೆ ಜಾತ್ರೆಯಲ್ಲಿ ಭೋಜನ ಸವಿಯುತ್ತಾರೆ.ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!