Google search engine
ಮನೆUncategorizedಹಿಪ್ಪರಗಿಯಲ್ಲಿ ಗಂಗಾರತಿಯಂತೆ ಕೃಷ್ಣಾ ಆರತಿ ಮಾಡಿದ ಪಂಡಿತರು

ಹಿಪ್ಪರಗಿಯಲ್ಲಿ ಗಂಗಾರತಿಯಂತೆ ಕೃಷ್ಣಾ ಆರತಿ ಮಾಡಿದ ಪಂಡಿತರು

ದೇಶದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಕೃಷ್ಣಾ ನದಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ರೈತರ ಸಮ್ಮುಖದಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ಸಂಜೆ ಪೂಜೆ ಸಲ್ಲಿಸಿ ಅದ್ದೂರಿಯಿಂದ ಕೃಷ್ಣಾರತಿ ಮಾಡಲಾಯಿತು. ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಉತ್ತರಾಭಿಮುಖವಾಗಿ ಹರಿಯುವ ಕೃಷ್ಣಾ ನದಿಗೆ ಸೋಮವಾರ ಸಂಜೆ ಕಾಶಿ ಅರ್ಚಕರು, ಪಂಡಿತರು ವಿಶೇಷ ಪೂಜೆ ಸಲ್ಲಿಸಿ ಆರತಿ ಮಾಡಿದರು. ಕಾಶಿಯ ಗಂಗಾರತಿ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಕೃಷ್ಣಾ ನದಿಗ ಪೂಜೆ ಮತ್ತು ಆರತಿ ಮಾಡಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!