Home Uncategorized ರಾಜ್ಯಪಾಲರನ್ನು ಅನುಮತಿ ಕೇಳುವುದಲ್ಲ: ಎಸ್ ಎಲ್ ಭೋಜೇಗೌಡ

ರಾಜ್ಯಪಾಲರನ್ನು ಅನುಮತಿ ಕೇಳುವುದಲ್ಲ: ಎಸ್ ಎಲ್ ಭೋಜೇಗೌಡ

0

ಕೇಂದ್ರ ಸಚಿವರಾಗಿರುವ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರನ್ನು ಅನುಮತಿ ಕೇಳುವುದಲ್ಲ. ರಾಷ್ಟ್ರಪತಿಯನ್ನೆಂಬುದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲವೆಂದು ಎಂಎಲ್ಸಿ ಎಸ್. ಎಲ್. ಭೋಜೇಗೌಡ ಲೇವಡಿ ಮಾಡಿದರು.

ನಗರದಲ್ಲಿ ಮಾತಾಡಿ, ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಷ್ಟ್ರಪತಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದು ರಾಜ್ಯಪಾಲರ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಇಲ್ಲ. ಹೀಗಿದ್ದಾಗ ಪ್ಯಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು

LEAVE A REPLY

Please enter your comment!
Please enter your name here

error: Content is protected !!