ಪಿಎಸ್ ಐ ಪರಶುರಾಮ ಸಾವು ಪ್ರಕರಣ, ಯಾದಗಿರಿ ಯಲ್ಲಿ ಶಾಸಕ ಶರಣಗೌಡ ಕಂದಕೂರು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ, ಪಿಎಸ್ ಐ ಪರಶುರಾಮ ಅವರು ವರ್ಗಾವಣೆ ವಿಚಾರವಾಗಿ, ಮಾನ್ಯ ಪ್ರಿಯಾಂಕ ಖರ್ಗೆ ಆಗಲು ಬಂದಿದ್ದರು, ನಿಮಗೆ ಭೇಟಿ ಆದಾಗ ನೀವು ಐಜಿ ಅವರಿಗೆ ಕಾಲ್ ಮಾಡಬಹುದಿತ್ತು, ವಡಗೇರಾ ಪಿಎಸ್ ಐ ಇರಲು,ರೂರಲ್ ಪಿಎಸ್ ಐ ಹಣಮಂತ ಇರಲು ಒತ್ತಡ ಹಾಕಿದ್ರಿ, ಆದರೆ, ಯಾದಗಿರಿ ಶಾಸಕರ ಮೇಲೆ ಪರಶುರಾಮ ಅವರು ನಗರ ಠಾಣೆಗೆ ಮುಂದುವರೆಯಲು ಯಾಕೆ ಒತ್ತಡ ಹಾಕಿಲ್ಲ, ನಾನು ಯಾರನ್ನು ದೋಷಣೆ ಮಾಡುವದಿಲ್ಲ, ಪಿಎಸ್ ಐ ಸಾವು ಘಟನೆ ಜಿಲ್ಲೆಗೆ ತಲೆ ತಗ್ಗಿಸುವಂತಾಗಿದೆ, ಸಂವಿಧಾನದ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ, ಸಂವಿಧಾನ ಹೀಡಿದು ಪ್ರಮಾಣ ವಚನ ಸ್ವೀಕರಿಸಿದರು, ಪಿಎಸ್ ಐ ಪರಶುರಾಮ ಅನುಮಾನಸ್ವದ ಸಾವು ಘಟನೆ ತನೀಖೆಯಿಂದ ಹೊರಬರಲಿ, ಭೃಷ್ಟಚಾರ ಅಧಿಕಾರಿಗೆ ಯಾರೋ ಮಾತು ಕೇಳಿ ತಂದರೆ ಹೇಗೆ, ಜಿಲ್ಲಾಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಅವರ ನಡೆಗೆ ಶಾಸಕ ಕಂದಕೂರು ಗರಂ, ದರ್ಶನಾಪುರ ಅವರು ಸಿನಿಯರ್ ರಾಜಕಾರಣಿಯಾಗಿದ್ದಾರೆ, ಈ ಬಗ್ಗೆ ಖರ್ಗೆ ಕುಟುಂಬಸ್ಥರ ಬಗ್ಗೆ ಮಾತನಾಡಿದ್ರೆ, ಡಾ.ಎ.ಬಿ.ಮಾಲಕರೆಡ್ಡಿ ಅವರನ್ನು ರಾಜಕೀಯವಾಗಿ ಮುಗಿಸಿದಂತೆ, ಅವರ ಪರಿಸ್ಥಿತಿ ಏನಾಗಿದೆ, ಮಾಲಕರೆಡ್ಡಿ ಪರಿಸ್ಥಿತಿ ಅಂತೆ ಆಗದಂತೆ ದರ್ಶನಾಪುರ ಅವರು ಜಾಣ ನಡೆ ಅನುಸರಿಸುತ್ತಿದ್ದಾರೆ, ದರ್ಶನಾಪುರ ಅವರು ತಾಳ್ಮೆಯಿಂದ ಹೋಗುತ್ತಿದ್ದಾರೆ, ಯಾರಿಂದ ಯಾರು ಭಯಪಡುವದಿಲ್ಲ
ಪಿಎಸ್ ಐ ಪರಶುರಾಮ ಸಾವು ಪ್ರಕರಣ, ಯಾದಗಿರಿ ಯಲ್ಲಿ ಶಾಸಕ ಶರಣಗೌಡ ಕಂದಕೂರು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ,
RELATED ARTICLES
Recent Comments
ಮೇಲೆ Hello world!





