Google search engine
ಮನೆUncategorizedಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜಮೀರ ಅಹ್ಮದ ಖಾನ್ ಸಹಾಯ ಮಾಡಿದ್ದಾರೆ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜಮೀರ ಅಹ್ಮದ ಖಾನ್ ಸಹಾಯ ಮಾಡಿದ್ದಾರೆ

ಕಾಂಗ್ರೆಸ್ ಯುವ ಮುಖಂಡ ಸದ್ದಾಂ ಕೆ ಆಲಗೂರ ಜಮೀರ್ ಅಹ್ಮದ್ ಖಾನ್ ಅವರು ಬರಿ ಮುಸ್ಲಿಂ ಸಮಾಜಕ್ಕೆ ಸೀಮಿತ ಅಲ್ಲದೇ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸ್ಪಂದಿಸುವ ವ್ಯಕ್ತಿತ್ವವುಳ್ಳ ಗುಣದವರು. ರಾಜ್ಯಾದ್ಯಂತ ಅವರದೇ ಆದ ಒಂದು ಅಭಿಮಾನಿ ಬಳಗ ಹೊಂದಿರುವ ಒಬ್ಬ ವ್ಯಕ್ತಿ. ಅವರ ಹುಟ್ಟುಹಬ್ಬ ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಅಭಿಮಾನಿ ಬಳಗ ವತಿಯಿಂದ ಸರಳವಾಗಿ ಬಡ ರೋಗಿಗಳಿಗೆ ಹಣ್ಣು ಹಂಪಲು, ಹಾಗೂ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು ಎಂದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!