Google search engine
ಮನೆLocal Newsಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ

ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ 287 ನೇ ಸಂತ ಸೇವಾಲಾಲ ಮಹಾರಾಜರ ಜಯ್ಯಂತ್ಯುತ್ಸವ ಭಾವ ಚಿತ್ರ ಮೆರವಣಿಗೆಗೆ ಶ್ರೀ ಲಕ್ಷ್ಮಿಕಾಂತ ಕುಲಕರ್ಣಿ ಮುಧೋಳ , ಶ್ರೀನಿವಾಸರೆಡ್ಡಿ ಚಂದಾಪೂರ ಚಾಲನೆ ನೀಡಿದರು ಮೆರವಣಿಗೆಯಲ್ಲಿ ಬಂಜಾರ ಸಮಾಜದ ಮಹಿಳೆಯರಿಂದ ನೃತ್ಯ ಪ್ರದರ್ಶನ ಗೊಂಡಿತು ಈ ಸಂದರ್ಭದಲ್ಲಿ ಜಯ್ಯಂತ್ಯುತ್ಸ ಸಮಿತಿ ಅದ್ಯಕ್ಷ ಲಕ್ಷ್ಮಣ್ಣ ನಾಯಕ ,ಗೌರವ ಅದ್ಯಕ್ಷ ಹೇಮ್ಲಾ ನಾಯಕ, ಸಲಹಾ ಸಮಿತಿ ಸದಸ್ಯ ನೇಹರೂ ಜಾಟೋತ್, ಮುಖಂಡರಾದ ಅಶೋಕ ಪವಾರ, ದೇವಿಂದ್ರಪ್ಪ ಪರ್ಮಾ, ರಾಜಕುಮಾರ ರಾಠೋಡ, ನರಸಿಮ ನಾಯಕ, ಕುನ್ಯಾ ನಾಯಕ, ರವಿ ಚಿನ್ನ ರಾಠೋಡ ಬಟಗೀರಾ ಕೆ ಗೇಟ್ ಇನ್ನೂ ಮುಂತಾದವರು ಇದ್ದರು ಶರಣಪ್ಪ ಎಳ್ಳಿ ssvtv news ಸೇಡಂ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!