Google search engine
ಮನೆUncategorizedಅಂಜಲಿ ಕೊಲೆ ಕೇಸ್; ಮೃತ ಅಂಜಲಿ ಅವರ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದ ಮೃತ ಕುಟುಂಬಸ್ಥರ...

ಅಂಜಲಿ ಕೊಲೆ ಕೇಸ್; ಮೃತ ಅಂಜಲಿ ಅವರ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದ ಮೃತ ಕುಟುಂಬಸ್ಥರ ಅಕ್ರಂದನ

ಅಂಜಲಿ ಕೊಲೆ ಕೇಸ್; ಮೃತ ಅಂಜಲಿ ಅವರ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದ ಮೃತ ಕುಟುಂಬಸ್ಥರ ಅಕ್ರಂದನ

ಯಾದಗಿರಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಂಜಲಿ ಕೊಲೆ ಕೇಸ್, ಮೃತ ಅಂಜಲಿ ಅವರ ಕುಟುಂಬಸ್ಥರ ಆಕ್ರೋಶ, ಮುಗಿಲು ಮುಟ್ಟಿದ್ದ ಮೃತ ಕುಟುಂಬಸ್ಥರ ಅಕ್ರಂದನ, ಯಾದಗಿರಿ ಯೀಮ್ಸ್ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರೋಶ, ಅಂಜಲಿ ಶವ ಮರಣೋತ್ತರ ಪರೀಕ್ಷೆ ಮಾಡುತ್ತಿರುವ ವೈದ್ಯರ ತಂಡ, ಶವ ತೆಗೆದುಕೊಂಡು ಹೋಗಲು ಕುಟುಂಬಸ್ಥರ ಹಿಂದೇಟು, ಅಂಜಲಿ ಅವರ ಅತ್ತೆ ಸರೋಜಬಾಯಿ ಕಣ್ಣೀರು, ಅಂಜಲಿ ಸಾವಿಗೆ ನ್ಯಾಯ ಕೊಡಿಸಿ, ನಾನು ಬಾಡಿ ತೆಗೆದುಕೊಂಡು ಹೋಗುವದಿಲ್ಲ, ನನಗೆ ಇಲ್ಲಿಯೇ ಸಾಯಿಸಿಬೇಕೆಂದು ಅಂಜಲಿ ಅತ್ತೆ ಸರೋಜಬಾಯಿ ಪಟ್ಟು, ಅಂಜಲಿ ಯಾದಗಿರಿ ಊರಿನ ಹೆಣ್ಣು ಮಗಳು, ನಮಗೆ ನ್ಯಾಯ ಕೊಡಿಸಿ ,ಇಲ್ಲದಿದ್ದರೆ ನಮಗೆ ಶೂಟ್ ಮಾಡಿ ಎಂದು ಪೊಲೀಸರ ಮುಂದೆ ನೋವು ತೊಡಿಕೊಂಡ ಅಂಜಲಿ ಅತ್ತೆ, ಸೊಸೆಯಂದಿರು,ಮೊಮ್ಮಕ್ಕಳು, ಹೇಗೆ ಬದುಕಬೇಕು, ನಾವು ಹೇಗೆ ಬದುಕಬೇಕು, ಮಕ್ಕಳು ಶಾಲೆಗೆ ಹೋಗುತ್ತಾರೆ, ನನಗೆ ನ್ಯಾಯ ಸಿಗಬೇಕು ನನಗೆ ಈ ಜಾಗದಲ್ಲಿಯೇ ಸಾಯಿಸಬೇಕೆಂದು ಸರೋಜಬಾಯಿ ಕಣ್ಣೀರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!