Google search engine
ಮನೆUncategorizedಲಿಂ.ಪೂಜ್ಯ ಶ್ರೀ ಚನ್ನವೀರ ಶಿವಯೋಗಿಗಳ 71ನೇ ವರ್ಷದ ಪುಣ್ಯಸ್ಮರಣೆ

ಲಿಂ.ಪೂಜ್ಯ ಶ್ರೀ ಚನ್ನವೀರ ಶಿವಯೋಗಿಗಳ 71ನೇ ವರ್ಷದ ಪುಣ್ಯಸ್ಮರಣೆ

ಲಿಂ.ಪೂಜ್ಯ ಶ್ರೀ ಚನ್ನವೀರ ಶಿವಯೋಗಿಗಳ 71ನೇ ವರ್ಷದ ಪುಣ್ಯಸ್ಮರಣೆ ಶ್ರೀಗಳ ಜನ್ಮ ದಿನಾಚರಣೆ ಹಾಗೂ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮತ್ತು ಲಿಂ. ಪೂಜ್ಯ ಶ್ರೀ ಡಾ. ಶರಣಬಸವಪ್ಪಾ ಅಪ್ಪಾಜೀ ರವರ ಶೃಧ್ಧಾಂಜಲಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಲಫಲ ಮಠದ ಶ್ರೀ ಸಾರಂಘಧರೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ

ಶ್ರೀಗಳ ಜನ್ಮ ದಿನಾಚರಣೆ ಹಾಗೂ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮತ್ತು
ಲಿಂ. ಪೂಜ್ಯ ಶ್ರೀ ಡಾ. ಶರಣಬಸವಪ್ಪಾ ಅಪ್ಪಾಜೀ ರವರ ಶೃಧ್ಧಾಂಜಲಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಲಫಲ ಮಠದ ಶ್ರೀ ಸಾರಂಘಧರೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಇದೃ 10-09-2015, 11:00 ಗಂಟೆಗೆ ಸುಲಫಲ ಮಠದ ಕಲ್ಯಾಣ ಮಂಟಪದಲ್ಲಿವ ಕಾರ್ಯಕ್ರಮ ಹಮ್ಮಿಕೊಂಡಿದ್ದಿ
ಪೂಜ್ಯ ಶ್ರೀ ಡಾ. ಗಂಗಾಧರ ಶಿವಾಚಾರ್ಯರು ಸಿದ್ದ ಸಂಸ್ಥಾನ ಮಠ, ಅಬ್ಬೆ ಕುಮಕೂರವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗ್ತಾ ಇದೆ ಕಾರ್ಯಕ್ರಮ ದ ಅಧ್ಯಕ್ಷತೆಯನ್ನ ಪೂಜ್ಯ ಶ್ರೀಮತಿ ಡಾ; ದಾಕ್ಷಾಯಣಿ ಎಸ್ ಅಪ್ಪಾ ರವರು ವಹಿಸಲಿದ್ದಾರೆ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನ ಕೋರಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!