Google search engine
ಮನೆUncategorizedಯಲ್ಲಮ್ಮ ದೇವಿಗೆ ಜಲದಿಬ್ಬಂಧನ

ಯಲ್ಲಮ್ಮ ದೇವಿಗೆ ಜಲದಿಬ್ಬಂಧನ

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆ, ಭೀಮಾ ನದಿಗೆ ಬಾರಿ ಪ್ರಮಾಣ ನೀರು ಬಿಡುಗಡೆ ಯಾದ ಹಿನ್ನಲೆ ಅಫಜಲಪೂರ ಮಣ್ಣೂರ ಗ್ರಾಮದ ನದಿಯ ದಡದಲ್ಲಿನ ಯಲ್ಲಮ್ಮನ ದೇವಸ್ಥಾನ ಮುಳುಗಡೆಯಾಗಿದೆ. ಮಹಾರಾಷ್ಟ್ರದ ಉಜನಿ ಹಾಗೂ ವೀರ ಜಲಾಶಯದಿಂದ 1. 40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ದೇವಸ್ಥಾನ ಭಾಗಶಃ ಅರ್ಧ ಭಾಗ ಮುಳುಗಡೆಯಾಗಿದ್ದು, ಭೀಮಾ ನದಿ ತೀರದ ಜನರಲ್ಲಿ ಆತಂಕ ಹೆಚ್ಚಾಗಿದೆ. ಜನರು ನದಿಯ ಕಡೆ ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಂತೆ ಜಿಲ್ಲಾಡಳಿತ ಸೂಚಿಸಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!