ಕಲ್ಬುರ್ಗಿ ನಗರದ ಐವನ್ ಶಾಹಿಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಿ ಅವರು ಕೊಪ್ಪಳ ಉಸ್ತುವಾರಿ ಸಚಿವರು ಇವತ್ತು ಪತ್ರಿಕಾಗೋಷ್ಠಿಯಲ್ಲಿ ಡಿಸಿಎಂ ಮತ್ತು ಸಿಎಂ ಬಗ್ಗೆ ಮಾತನಾಡಲು ಅನ್ನ ಅವಶ್ಯಕ ಇದರ ಬಗ್ಗೆ ಹೈಕಮಾಂಡ್ ನಿರ್ಣಯಮಾಡುತ್ತದೆ ಸ್ವಾಮೀಜಿ ಮಾತಾಡಬೇಕು ಸ್ವಾಮೀಜಿ ಮಾತನಾಡುವವರು ಅವರ ವೈಯಕ್ತಿಕ ಅಭಿಪ್ರಾಯ ನಿರ್ಣಯ ತೆಗೆದುಕೊಳ್ಳುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು





