Google search engine
ಮನೆUncategorizedಸಚಿವ ಎಂ. ಬಿ. ಪಾಟೀಲರ ಕಾರ್ಯಕ್ಕೆ ಜನತೆಯ ಮೆಚ್ಚುಗೆ

ಸಚಿವ ಎಂ. ಬಿ. ಪಾಟೀಲರ ಕಾರ್ಯಕ್ಕೆ ಜನತೆಯ ಮೆಚ್ಚುಗೆ

ವಿಜಯಪುರ ಜಿಲ್ಲೆಯಲ್ಲಿ ಕಡು ಬಿಸಿಲಿನ ತಾಪದಿಂದ ಹಾಗೂ ಭೀಕರ ಬರಗಾಲದಿಂದ ಜನರು ನೀರಿಗಾಗಿ ಪರಿತಪಿಸಿದ್ದರು.

ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಎಂ. ಬಿ. ಪಾಟೀಲರ ಮುಂದಾಲೋಚನೆಯಿಂದ ಹಾಗೂ ಸಚಿವರ ಮುತುವರ್ಜಿಯಿಂದಾಗಿ ನೀತಿ ಸಂಹಿತೆಯಲ್ಲಿಯೂ ಆದೇಶ ನೀಡಿದ ಪರಿಣಾಮ ಕೆನಾಲ್‌ ಮುಖಾಂತರ ಬೇಸಿಗೆಯಲ್ಲಿ ಬಬಲೇಶ್ವರದ ಕೆರೆ ಮತ್ತು ಹಳ್ಳಗಳಿಗೆ ನೀರು ಹರಿಸಲಾಗುತ್ತಿದೆ. ಜನ-ಜಾನುವಾರುಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೂ ಸಹ ಅನುಕೂಲವಾಗುತ್ತಿದೆ. ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕವಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!