Home Uncategorized ಭಾರತ್ ಜೋಡೋ ಭವನದಲ್ಲಿ ನೆಹರು ಪುಣ್ಯ ಸ್ಮರಣೆ

ಭಾರತ್ ಜೋಡೋ ಭವನದಲ್ಲಿ ನೆಹರು ಪುಣ್ಯ ಸ್ಮರಣೆ

0
ಭಾರತ್ ಜೋಡೋ ಭವನದಲ್ಲಿ ನೆಹರು ಪುಣ್ಯ ಸ್ಮರಣೆ

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೋಮವಾರ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಧ್ಯಕ್ಷ ಡಾ. ಜಿ ಸಿ ಚಂದ್ರಶೇಖ‌ರ್, ಮಂಜುನಾಥ್ ಭಂಡಾರಿ, ಮುಖಂಡರಾದ ನಸೀರ್ ಅಹ್ಮದ್, ರಾಣಿ ಸತೀಶ್, ಬಿ ಕೆ ಹರಿಪ್ರಸಾದ್, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!